...

8 views

ಭಾರತ ದೇಶದ ಹೆಮ್ಮೆಯ ಪುತ್ರ
ಭಾರತ ದೇಶದ ನೆಚ್ಚಿನ ವೀರ
ಅಸ್ಪ್ರಿಶತೆ ನಿವಾರಣೆಗೆ ಹೊರಟ ಧೀರ
ಬಡವರ ನೆಚ್ಚಿನ ವರ
ಮುಗಿಯ ಬೇಕು ಜೋಡಿಸಿ ಕರ

ಅಂಬೇಡ್ಕರ್ ಅವರ ಕುರಿತು