...

6 views

ದೃಷ್ಟಾಂತ
ಮಡಿದಾಗ ಮಣ್ಣಲ್ಲಿ ಮರಳಾಗಿ
ಹೋಗುವ ನೀನು..
ನಿನ್ನದು ಎನ್ನಲು ನಿನಗೇನಿದೆ?

ನಿನಗೆ ಜನ್ಮ ಕೊಟ್ಟವರು ಒಬ್ಬರು..
ನಿನಗೆ ಹೆಸರು ಕೊಟ್ಟವರು ಇನ್ನೊಬ್ಬರು..
ನಿನಗೆ ಜ್ಞಾನ ಹೇಳಿ ಕೊಟ್ಟವರು ಮತ್ತೊಬ್ಬರು,
ಕಡೆಗೆ ನಿನ್ನ ಅಂತ್ಯ ಸಂಸ್ಕಾರ ನಿರ್ವಹಿಸುವವರು
ಕೂಡಾ ಮತ್ತೊಬ್ಬರೇ...

ನಾನು ಎಂದು ಅಹಂಕರಿಸಲು ನಾನು ಯಾರು ?
ಏನಿದೇ ನನ್ನಲ್ಲಿ ...
ಚಿಂತಿಸುವವನಿಗೆ ದೃಷ್ಟಾಂತವಿದೆ


...✍️Shamna

© ಹೃದಯ ಸ್ಪರ್ಶಿ