ಮನುಜ
ಗಾಳಿಯಾಗಬಾರದಿತ್ತೇ ನಾ
ಎಲ್ಲಾರಿಗೂ ಉಸಿರಾಡಲು..!!
ಮರವಾಗಬಾರದಿತ್ತೇ ನಾ
ನೆರಳು ಕೊಡಲು...!!
ಆಹಾರವಾಗಬಾರದಿತ್ತೇ ನಾ
ಹಸಿವು ನೀಗಿಸಲು..!!
ನೀರಾಗಬಾರದಿತ್ತೇ ನಾ
ಬಾಯಾರಿದವರ ದಣಿವರಿಸಲು..!!
ಕಲ್ಲಾಗಬಾರದಿತ್ತೇ ನಾ
ಕಷ್ಟಗಳ ಸಹಿಸಲು..!!
ಮನುಜನಾಗಿರುವೆ ನಾ
ಏನಾದರು ಸಾಧಿಸಲು..!!
✍️ಕಾವ್ಯ ಸಾಮಾನಿ
ಮಲಾರಬೀಡು
ಎಲ್ಲಾರಿಗೂ ಉಸಿರಾಡಲು..!!
ಮರವಾಗಬಾರದಿತ್ತೇ ನಾ
ನೆರಳು ಕೊಡಲು...!!
ಆಹಾರವಾಗಬಾರದಿತ್ತೇ ನಾ
ಹಸಿವು ನೀಗಿಸಲು..!!
ನೀರಾಗಬಾರದಿತ್ತೇ ನಾ
ಬಾಯಾರಿದವರ ದಣಿವರಿಸಲು..!!
ಕಲ್ಲಾಗಬಾರದಿತ್ತೇ ನಾ
ಕಷ್ಟಗಳ ಸಹಿಸಲು..!!
ಮನುಜನಾಗಿರುವೆ ನಾ
ಏನಾದರು ಸಾಧಿಸಲು..!!
✍️ಕಾವ್ಯ ಸಾಮಾನಿ
ಮಲಾರಬೀಡು