...

2 views

ಮಾದ್ಯಮ ಮಿತ್ರ
ಖುಷಿ ಪ್ಯಾಮಿಲಿ ಗೋಳಿಯಂಗಡಿ ಯ ವತಿಯಿಂದ ಸಡಗರದ ಸಮ್ಮಿಲನವು ದಿನಾಂಕ07-12-2020 ರ ಸೋಮವಾರ ಬಹು ಹಾಜಿ ಅಬ್ದುಲ್‌ ಖಾದಿರ್ ಮುಸ್ಲಿಯಾರ್ ರವರ ದುಅಃದಮೂಲಕ ಹಾಜಿ ಟಿ.ಕೆ ಇಬ್ರಾಹಿಂ ಮುಸ್ಲಿಯಾರ್ ರವರ ಘನ ಅಧ್ಯಕ್ಷತೆಯಲ್ಲಿ ಜರುಗಿತುಕಾಜೂರುಮದರ್ರಿಸ್ ಸಿರಾಜುದ್ದೀನ್ ಝುಹುರಿಯ ಉದ್ಘಾಟಿಸಿದರು. ಹನೀಪ್ ಬಾಹಸನಿಯವರ ಸ್ವಾಗತದ ನಂತರ ಸ್ಥಳಿಯ ಖತೀಬ್ ಇಬ್ರಾಹಿಂ ಮದನಿ,ಇಸ್ಮಾಯಿಲ್ ಮದನಿ ಕೊಯ್ಯೂರು,ರಿಯಾಝ್ ಬಾಹಸನಿ ಖತೀಬ್ ಪದ್ಮುಂಜ,ಅಬ್ದುರ್ರಹ್ಮಾನ್ ಹುಮೈದಿ ಮುಲ್ಕಿ,ಮುಸ್ತಫಾ ಹಿಮಮಿ ಖತೀಬ್ ಶಾಂತಿನಗರ,ಅಬ್ದುರ್ರಹ್ಮಾನ್ ಮದನಿ ಸರಳಿಕಟ್ಟೆ,ಯಾಸೀನ್ ಸಖಾಫಿಯ,ಶರೀಫ್ ಮುಸ್ಲಿಯಾರ್, ರಫೀಕ್ ಮುಸ್ಲಿಯಾರ್ ಬಜಗೋಳಿ ಆಶಂಸ ಭಾಷಣ ಗೈದರು, ಕಾರ್ಯಕ್ರಮ ದ ಮನರಂಜನೆಗಾಗಿದಫ್ ಕಾರ್ಯಕ್ರಮ ರಝಾಖ್ರವರ ನೇತ್ರತ್ವದಲ್ಲಿ ಜರಗಿತು.ಕಾರ್ಯಕ್ರಮ ದಲ್ಲಿ ಹಿರಿಯಕುಟುಂಬ ವರ್ಗವನ್ನು ಸನ್ಮಾನಿಸಲಾಯಿತು,. ಸಿದ್ದೀಖ್ ವಂದಿಸಿ ಅಬ್ದುರ್ರಹ್ಮಾನ್ ಹುಮೈದಿ ಕಾರ್ಯಕ್ರಮ ನಿರೂಪಣೆ ಮಾಡಿದರು
© maadyama