...

8 Reads

ಮನುಷ್ಯ ಜನ್ಮ ಇರುವುದು ಸುಖ ಪಡುವುದಕ್ಕಲ್ಲ..
ತಪಸ್ಸು ಮಾಡಲು, ಸಾಧನೆ ಮಾಡಲು,
ಹಗಲು ರಾತ್ರಿ ಶ್ರಮವಹಿಸಿ ದುಡಿದು ನಾಲ್ಕು ಜನರಿಗೆ ನೆರಳಾಗಲು...
ಹಾಗಾಗಿ ಸ್ನೇಹಿತರೇ ಸುಖವನ್ನು ಬಯಸಬೇಡಿ. ಅನಾಯಾಸವಾಗಿ ಯಾವುದೂ ಬರುವುದಿಲ್ಲ. ಬಂದರೂ ಹೆಚ್ಚು ದಿನ ನಮ್ಮ ಜೊತೆ ಉಳಿಯುವುದಿಲ್ಲ.

-ಅನಾಮಿಕ
#ಜೈಶ್ರೀಕೃಷ್ಣ #ಕನ್ನಡ #kannadaquotes