...

2 Reads

ನಾಮದಿಂದಲೇ ನೆಮ್ಮದಿ ನೀಡುವ ದಶರಥ ತನಯ
ದರುಶನದಿಂದಲೇ ಮನಕೆ ತುಂಬುವ ಆತ್ಮ ಸ್ಥೈರ್ಯ
ಸ್ಮರಣೆಯಿಂದಲೇ ಸಂತಸ ಕೊಡುವ ಕೌಸಲ್ಯಾ ಸುತ
ವಿನೀತನಾಗಿ ಬೇಡುವೆ ನೆಲಸೆನ್ನ ಚಿತ್ತದಲಿ ಅನವರತ

ಸರಳ ಜೀವನದ ಉದ್ಭೋದಕ ಪ್ರಭು ಶ್ರೀ ರಾಮ
ಕಲಹ ಬಗೆಹರಿಸುವ ಮಾರ್ಗದರ್ಶಕ ಭಗವದ್ರಾಮ
ಸಮಸ್ಯೆಯ ಪರಿಹಾರಕ ಸೀತಾಪತಿ ದೇವ ಶ್ರೀ ರಾಮ
ಕಲಿಯುಗದ ಸಂಜೀವಿನಿ ಸಲಹೆಮ್ಮ ಗುರು ಶ್ರೀ ರಾಮ
#amargudge #Shayari