...

5 views

ನಾಕಂಡಂತೆ... ಕವಿತೆ
ಅಖಂಡ ಭಾರತ

ಅಖಂಡ ಭಾರತದ ಕಲ್ಪನೆ
ಉಳಿಯಲು ಶ್ರಮಿಸುತಲಿಹರು
ಸರ್ವ ಧರ್ಮಗಳ ಒಗ್ಗೂಡಿಸಿ
ಮುನ್ನಡೆಯಲು
ಚಾಲನೆ ನೀಡಿದವರು..

ಯುಕ್ತಿಯಿಂದಲಿ
ಕಾರ್ಯ ಸಾಧಿಸುವ ಬಲ ಭೀಮ..
ರಾಮರಾಜ್ಯದ ಕನಸನು
ನನಸಾಗಿಸಿದ ಭಕ್ತಹನುಮಾ..

ರಾಷ್ಟ್ರದ ಉನ್ನತಿಗಾಗಿ
ಶ್ರಮಿಸಿದ ಮಹಾಯೋಗಿ
ನಾಕಂಡಂತೆ,
ದೇಶಕ್ಕಾಗಿ ಬದುಕನು
ಮುಡಿಪಾಗಿಸಿದವರು
"ನರೇಂದ್ರ ಮೋದಿ" !!

ಸಿಂಧು ಭಾರ್ಗವ ಬೆಂಗಳೂರು.
© Writer Sindhu Bhargava