ಆಧುನಿಕ ಮನಸ್ಥಿತಿ.
ವಿಗ್ರಹಾರಾಧನೆಯನ್ನು ವಿರೋಧಿಸಿದ,
ಬುದ್ದನ ವಿಗ್ರಹವನ್ನೆ ಪೂಜಿಸುವ,
ಮೂಢರ ನಡುವೆ!!
ಜಾತಿ ಪದ್ಧತಿಯ ವಿರೋಧಿಸಿ,
ಲಿಂಗ ರೂಪದಿ ಶಿವನ ಕಂಡು,
ಲಿಂಗಾಯತ ಪಂತ ಕಟ್ಟಿದವರನ್ನೇ,
ಜಾತಿಯಲಿ ಬಂಧಿಸಿದ ಮೂಢರಾ ನಡುವೆ!!
ಅಹಂ ಬ್ರಹ್ಮಾಸ್ಮಿ!
ಪ್ರತಿ ಆತ್ಮವು ಪರಾಮಾತ್ಮವೆಂದ,
ಉಗ್ರ ದೇವತೆಗಳ, ಶಾಂತಗೊಳಿಸಿ,
ಶ್ರೀ ಚಕ್ರ ಸ್ಥಾಪಿಸಿದ, ಶಂಕರಾಚಾರ್ಯರನ್ನೆ,
ಅರಿಯದ ಮೂಢರ ನಡುವೆ!!
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.
ಎಂದ
ಕೃಷ್ಣನನ್ನು ಅಧರ್ಮಿಯನ್ನಾಗಿಸುವರೊ ಈ ಮೂಢರು!!!
© ಮಂಜುನಾಥ್.ಕೆ.ಆರ್
ಬುದ್ದನ ವಿಗ್ರಹವನ್ನೆ ಪೂಜಿಸುವ,
ಮೂಢರ ನಡುವೆ!!
ಜಾತಿ ಪದ್ಧತಿಯ ವಿರೋಧಿಸಿ,
ಲಿಂಗ ರೂಪದಿ ಶಿವನ ಕಂಡು,
ಲಿಂಗಾಯತ ಪಂತ ಕಟ್ಟಿದವರನ್ನೇ,
ಜಾತಿಯಲಿ ಬಂಧಿಸಿದ ಮೂಢರಾ ನಡುವೆ!!
ಅಹಂ ಬ್ರಹ್ಮಾಸ್ಮಿ!
ಪ್ರತಿ ಆತ್ಮವು ಪರಾಮಾತ್ಮವೆಂದ,
ಉಗ್ರ ದೇವತೆಗಳ, ಶಾಂತಗೊಳಿಸಿ,
ಶ್ರೀ ಚಕ್ರ ಸ್ಥಾಪಿಸಿದ, ಶಂಕರಾಚಾರ್ಯರನ್ನೆ,
ಅರಿಯದ ಮೂಢರ ನಡುವೆ!!
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.
ಎಂದ
ಕೃಷ್ಣನನ್ನು ಅಧರ್ಮಿಯನ್ನಾಗಿಸುವರೊ ಈ ಮೂಢರು!!!
© ಮಂಜುನಾಥ್.ಕೆ.ಆರ್
Related Stories