6 views
ಸಾಕಾರ ಮೂರ್ತಿ.
ಬರೆಯುವರು ಪುಟಗಟ್ಟಲೆ,
ತಾಯಿಯಾ ಬಗ್ಗೆ.
ಮರೆತು ಬಿಟ್ಟೆವು ನಾವು ತಂದೆಯು,
ತ್ಯಾಗದಾ ಬುಗ್ಗೆ!.
ನವಮಾಸ ಗರ್ಭದಲಿ ಹೊತ್ತವಳು ತಾಯಿ.
ಮರೆತು ಬಿಟ್ಟೆವು ನಾವು!
ವರ್ಷಗಳ ಕಾಲ ಹೆಗಲಲ್ಲಿ ಹೊತ್ತವನು ತಂದೆ.
ಮನದಿ ಸಾವಿರ ನೋವು
ಚಿಂತೆ ಕಾಡುತ್ತಿರಲು, ಹುದುಗಿಸಿಟ್ಟಿಹ ಎಲ್ಲ,
ಬಿಡಲೊಲ್ಲ ಬಿಗುಮಾನ
ಗತ್ತು ಗಾಂಭೀರ್ಯ!!
ಹೇಗೆ ಬರೆಯಲಿ ನಾನು?
ತ್ಯಾಗ ಮೂರ್ತಿಯ ಬಗ್ಗೆ.
ಪದಗಳಿಗೆ ನಿಲುಕದ,
ಸಾಕಾರ ಮೂರ್ತಿಯೇ "ತಂದೆ".
© ಮಂಜುನಾಥ್.ಕೆ.ಆರ್
ತಾಯಿಯಾ ಬಗ್ಗೆ.
ಮರೆತು ಬಿಟ್ಟೆವು ನಾವು ತಂದೆಯು,
ತ್ಯಾಗದಾ ಬುಗ್ಗೆ!.
ನವಮಾಸ ಗರ್ಭದಲಿ ಹೊತ್ತವಳು ತಾಯಿ.
ಮರೆತು ಬಿಟ್ಟೆವು ನಾವು!
ವರ್ಷಗಳ ಕಾಲ ಹೆಗಲಲ್ಲಿ ಹೊತ್ತವನು ತಂದೆ.
ಮನದಿ ಸಾವಿರ ನೋವು
ಚಿಂತೆ ಕಾಡುತ್ತಿರಲು, ಹುದುಗಿಸಿಟ್ಟಿಹ ಎಲ್ಲ,
ಬಿಡಲೊಲ್ಲ ಬಿಗುಮಾನ
ಗತ್ತು ಗಾಂಭೀರ್ಯ!!
ಹೇಗೆ ಬರೆಯಲಿ ನಾನು?
ತ್ಯಾಗ ಮೂರ್ತಿಯ ಬಗ್ಗೆ.
ಪದಗಳಿಗೆ ನಿಲುಕದ,
ಸಾಕಾರ ಮೂರ್ತಿಯೇ "ತಂದೆ".
© ಮಂಜುನಾಥ್.ಕೆ.ಆರ್
Related Stories
5 Likes
0
Comments
5 Likes
0
Comments