15 views
ಮದುವೆ
ಮದುವೆ ಎಂದರೆ ತಾಳಿ ಕಟ್ಟಿ,
ಸಪ್ತಪದಿಯ ತುಳಿದರೆ ಮಾತ್ರವಲ್ಲ
ಸಪ್ತ ಜನುಮಗಳ ಸಂಗಾತಿ ನೀವೆಂದು ವಚನ ನೀಡಿದ ಹಾಗೆ ನಡೆದುಕೊಳ್ಳಬೇಕು
ಭಾವಗಳ ಭಾವನೆಗಳು ಬೆರೆತು ಮನದ ಮಾತುಗಳ ಆರಿತು ಮನಸ್ಸುಗಳ ಮಿಲನವಾಗಬೇಕು
ಹೊಡತಿಯ ಬಗ್ಗೆ ಗಂಡನಿಗೆ ಗೌರವವಿರಬೇಕು, ಹಾಗೆಯೆ ಗಂಡನ ಬಗ್ಗೆ ಅಪಾರ ನಂಬಿಕೆ ಇರಬೇಕು
ಪತಿಯ ಹಿತ ಬಯಸುವ ಪತ್ನಿ,
ಸತಿಯ ಪ್ರೀತಿಯ ಅರಿಯುವ ಗಂಡನಿದ್ದರೆ ಸಂಸಾರವಿರುವುದು ಸುಖಾನಂದ.....
#manuthoughts #kannadapoems #marriage # love
© ✍🏻ಮನು (Manu )
ಸಪ್ತಪದಿಯ ತುಳಿದರೆ ಮಾತ್ರವಲ್ಲ
ಸಪ್ತ ಜನುಮಗಳ ಸಂಗಾತಿ ನೀವೆಂದು ವಚನ ನೀಡಿದ ಹಾಗೆ ನಡೆದುಕೊಳ್ಳಬೇಕು
ಭಾವಗಳ ಭಾವನೆಗಳು ಬೆರೆತು ಮನದ ಮಾತುಗಳ ಆರಿತು ಮನಸ್ಸುಗಳ ಮಿಲನವಾಗಬೇಕು
ಹೊಡತಿಯ ಬಗ್ಗೆ ಗಂಡನಿಗೆ ಗೌರವವಿರಬೇಕು, ಹಾಗೆಯೆ ಗಂಡನ ಬಗ್ಗೆ ಅಪಾರ ನಂಬಿಕೆ ಇರಬೇಕು
ಪತಿಯ ಹಿತ ಬಯಸುವ ಪತ್ನಿ,
ಸತಿಯ ಪ್ರೀತಿಯ ಅರಿಯುವ ಗಂಡನಿದ್ದರೆ ಸಂಸಾರವಿರುವುದು ಸುಖಾನಂದ.....
#manuthoughts #kannadapoems #marriage # love
© ✍🏻ಮನು (Manu )
Related Stories
12 Likes
0
Comments
12 Likes
0
Comments