...

7 views

ಕನಸಪರಿ ಬಿಚ್ಚಿದಾಗ
ಕನಸು ಪರಿಬಿಚ್ಚಿದಾಗ
ಕವಿತೆಯ ರಚನೆ ಭೃಂಗಿಮಠ ಮಲ್ಲಿಕಾರ್ಜುನ

ನಿದ್ದೆಯಲ್ಲೂ ಸದ್ದಿಲ್ಲದೇ
ಕನಸಾಗಿ ಬರುವ ಗೆಳತಿ
ನಿನ್ನ ಹೃದಯದೊಳಗೇನೋ
ಹೊತ್ತುತ್ತಿದೆ ಹಣತಿ
ಪಣತಿ ಎಣ್ಣೆಯಿಲ್ಲದಾಗಿ ಒಣಗಿದರೆ
ಬರಿ ಬಣಬಣ ಇರತ್ತೆ ರಾತ್ರಿ
ನಿಶಬ್ದವೇ ಗತಿ
ಯತ್ತ ಸಾಗುತ್ತದೆ ಜೀವನ ಜೋತಿ
ಕಲಿಸಬೇಕಿದೆ
ಪ್ರಖರ ಬೆಳಕು ಪ್ರಜ್ವಲಿಸುವ ನೀತಿ
ಅದುವೇ ಬದುಕಿನ ನಿಜ ಸ್ಥಿತಿ
ದಿನಕ್ಕೊಂದುನೀತಿ
ಕನಸ ಜ್ಯೋತಿಯ
ನಿತ್ಯ ನುಡಿ ನಡೆಯೇ ನಿಯಮ ರೂಪದಾರತಿ
ಕವಿ ಕನಸಿನ ಅರ್ಥದ ಬದುಕು ನೊಂದ ನಂಜುಂಡವರ ಬೆಂದ ಹೃದಯಂಗಳಿಗೆ ಗತಿ
ಕಣ್ಣೀರೊರೆಸಿ ಮಾಡಿ ಸ್ತುತಿ
© Mallikarjun Bhrungimath