...

3 views

ಸಂಕಲ್ಪ

ಸಂಕಲ್ಪ

ಪುರಾಣಗಳಲ್ಲಿ
ದುಷ್ಟರ ಸಂಹಾರಕ್ಕಾಗಿ
ಶಿಷ್ಟರ ರಕ್ಷಣೆಗಾಗಿ
ಧರ್ಮದ ಉಳಿವಿಗಾಗಿ
ಸಂಕಲ್ಪ ಮಾಡಿದ್ದರು

ದೇಶ ರಕ್ಷಣೆಗಾಗಿ,ಭಾಷೆಗಾಗಿ
ನೆಲೆಯ ಉಳಿವಿಗಾಗಿ
ಪ್ರಾಣವ ಮುಡಿಪಾಗಿಡಲು
ಸಂಕಲ್ಪ ಮಾಡಿದ್ದರು.

ಇಂದು ನಾವು ರೈತರ
ಕಣ್ಣೀರ ಕೊನೆಗಾಣಿಸಿ
ಕಾರ್ಮಿಕರ ಶ್ರಮವ
ಪರಿಗಣಿಸುವ ಸಂಕಲ್ಪ
ಮಾಡೋಣ

ಹೆಣ್ಣನ್ನು ಪೂಜಿಸಿ
ಗೌರವಿಸಿ
ಸ್ಥಾನಮಾನ ಕಾಪಾಡುವ
ಸಂಕಲ್ಪ ಮಾಡೋಣ ✍🏻

ಚಂದು ವಾಗೀಶ ದಾವಣಗ