15 views
ಸಮಾನತೆ
ನೀತಿ ಇಲ್ದೆ ಕೀರ್ತಿ ಪಡೆರೇನು ಬಂತು
ಪ್ರೀತಿ ಇಲ್ದೆ ಗೂಡು ಕಟ್ಟಿದರೇನು ಬಂತು
ಜಾತಿ ಅಂತಾ ಹೊಡೆದಾರಿದರೇನು ಬಂತು
ಮನೆಯಲ್ಲಿ ಜ್ಯೋತಿ ಬೆಳಗದಿದರೇನು ಬಂತು
ಗಿಡ ಮರ ಸರ್ವನಾಶಮಾಡಿರೇನು ಬಂತು
ಪ್ರಾಣಿ ಪಕ್ಷಿಗಳನ್ನ ಕೊಂದು ತಿಂದರೇನು ಬಂತು
ರೈತರನ್ನ ಮರುಗಿಸಿ ಬೇರೊಬ್ಬ ಬೆಳೆದರೇನು ಬಂತು
ಸೈನಿಕರನ್ನ ಆರಾಧನೆ ಸ್ಮರಣೆ ಮಾಡದಿರನೇನು ಬಂತು
ವಿಶ್ವದೊಳಗೆ ವಿಶ್ವಾಸ ಬೆಳೆಸಿ ಬದುಕದಿದರೇನು ಬಂತು
ಭೇದ ಭಾವ ಅಂತಾ ರಕ್ತ ಪಾತ ಸುರಿಸಿದರೇನು ಬಂತು
ಸ್ವಾರ್ಥದಿಂದ ಸ್ನೇಹ ಪ್ರೀತಿ ಗಳಿಸಿದರೇನು ಬಂತು
ನಿಸ್ವಾರ್ಥದ ವಿರುದ್ಧ ಯುದ್ಧ ಮಾಡಿದರೇನು ಬಂತು
ಮಕ್ಕಳಂತೆ ಇರುವರನ್ನ ಮರುಳು ಮಾಡಿದರೇನು ಬಂತು
ಕಾವಿ ಬಟ್ಟೆ ಧರಿಸಿ ಕಾಮಿಯಾಗಿ ನಡೆದುಕೊಂಡ್ರೆರೇನು ಬಂತು
ಕಿರಿಯ ಹಿರಿಯರನ್ನ ಪ್ರಾರ್ಥಸದಿದರೇನು ಬಂತು
ಅರಮನೆ ಅಂತಾ ಸಂಸ್ಕಾರವಿಲ್ಲದ ಮನೆ ಇದ್ದರೇನು ಬಂತು
ಅಪ್ಪನ ನೀತಿ ಮಗ ಅರಿಯದಿದರೇನು ಬಂತು
ಅವ್ವನ ಒಡಲ ಪ್ರೀತಿಗೆ ಮಗ ಮಮತೆ ತೋರದಿದರೇನು ಬಂತು
ಧರ್ಮವನ್ನ ಪಾಲನೆ ಮಾಡದಿದರೇನು ಬಂತು
ಜ್ಞಾನ ಪಡೆದು ಕೈಯೊಡ್ಡಿ ಲಂಚ ಕೇಳಿದರೇನು ಬಂತು
ಸರ್ಕಾರದ ಸೌಲಭ್ಯಗಳನ್ನ ದುರುಪಯೋಗ ಮಾಡಿದರೇನು ಬಂತು
ಹಣ, ಬಟ್ಟೆ, ವಸ್ತುಗಳನ್ನ ಕೊಟ್ಟು ಮತಕ್ಷೇತ್ರದಲ್ಲಿ ಗೆದ್ದರೇನು ಬಂತು
ಸುಳ್ಳು ಭಾಷಣ ಭರ್ಜರಿ ವೇಷ ಭೂಷಣ ಧರಿಸಿದರೇನು ಬಂತು
ಯಾರೊಬ್ಬರೂ ಮನಸ್ಸಿಂದ ನಮನ ಸಲ್ಲಿಸದೀದರೇನು ಬಂತು
ದೇವರ ಕೆಲಸ ಅಂತಾ ದೇವರ ಹೆಸರಲ್ಲಿ ಬಟ್ಟೆ ಹೊಟ್ಟೆ ತುಂಬಿಕೊಂಡ್ರೆರೇನು ಬಂತು
ಬಡ ಬಗ್ಗರಿಗೆ ಅನುಕೂಲವಾದ ಹಣದಲ್ಲಿ ಕಾರು ಬಂಗಲೆ ತೆಗೆದುಕೊಂಡ್ರೆರೇನು ಬಂತು
ಹಸಿದವರಿಗೆ ಒಂದು ತುತ್ತು ಅನ್ನ ಕೊಡದಿದರೇನು ಬಂತು
ಸಾಕಿ ಬೆಳೆಸಿದರಿಗೆ ನಿಯತ್ತಾಗಿ ಸಂಪತ್ತಾಗಿಲ್ಲದ್ದರೇನು ಬಂತು
ಪ್ರೀತಿ ಇಲ್ದೆ ಗೂಡು ಕಟ್ಟಿದರೇನು ಬಂತು
ಜಾತಿ ಅಂತಾ ಹೊಡೆದಾರಿದರೇನು ಬಂತು
ಮನೆಯಲ್ಲಿ ಜ್ಯೋತಿ ಬೆಳಗದಿದರೇನು ಬಂತು
ಗಿಡ ಮರ ಸರ್ವನಾಶಮಾಡಿರೇನು ಬಂತು
ಪ್ರಾಣಿ ಪಕ್ಷಿಗಳನ್ನ ಕೊಂದು ತಿಂದರೇನು ಬಂತು
ರೈತರನ್ನ ಮರುಗಿಸಿ ಬೇರೊಬ್ಬ ಬೆಳೆದರೇನು ಬಂತು
ಸೈನಿಕರನ್ನ ಆರಾಧನೆ ಸ್ಮರಣೆ ಮಾಡದಿರನೇನು ಬಂತು
ವಿಶ್ವದೊಳಗೆ ವಿಶ್ವಾಸ ಬೆಳೆಸಿ ಬದುಕದಿದರೇನು ಬಂತು
ಭೇದ ಭಾವ ಅಂತಾ ರಕ್ತ ಪಾತ ಸುರಿಸಿದರೇನು ಬಂತು
ಸ್ವಾರ್ಥದಿಂದ ಸ್ನೇಹ ಪ್ರೀತಿ ಗಳಿಸಿದರೇನು ಬಂತು
ನಿಸ್ವಾರ್ಥದ ವಿರುದ್ಧ ಯುದ್ಧ ಮಾಡಿದರೇನು ಬಂತು
ಮಕ್ಕಳಂತೆ ಇರುವರನ್ನ ಮರುಳು ಮಾಡಿದರೇನು ಬಂತು
ಕಾವಿ ಬಟ್ಟೆ ಧರಿಸಿ ಕಾಮಿಯಾಗಿ ನಡೆದುಕೊಂಡ್ರೆರೇನು ಬಂತು
ಕಿರಿಯ ಹಿರಿಯರನ್ನ ಪ್ರಾರ್ಥಸದಿದರೇನು ಬಂತು
ಅರಮನೆ ಅಂತಾ ಸಂಸ್ಕಾರವಿಲ್ಲದ ಮನೆ ಇದ್ದರೇನು ಬಂತು
ಅಪ್ಪನ ನೀತಿ ಮಗ ಅರಿಯದಿದರೇನು ಬಂತು
ಅವ್ವನ ಒಡಲ ಪ್ರೀತಿಗೆ ಮಗ ಮಮತೆ ತೋರದಿದರೇನು ಬಂತು
ಧರ್ಮವನ್ನ ಪಾಲನೆ ಮಾಡದಿದರೇನು ಬಂತು
ಜ್ಞಾನ ಪಡೆದು ಕೈಯೊಡ್ಡಿ ಲಂಚ ಕೇಳಿದರೇನು ಬಂತು
ಸರ್ಕಾರದ ಸೌಲಭ್ಯಗಳನ್ನ ದುರುಪಯೋಗ ಮಾಡಿದರೇನು ಬಂತು
ಹಣ, ಬಟ್ಟೆ, ವಸ್ತುಗಳನ್ನ ಕೊಟ್ಟು ಮತಕ್ಷೇತ್ರದಲ್ಲಿ ಗೆದ್ದರೇನು ಬಂತು
ಸುಳ್ಳು ಭಾಷಣ ಭರ್ಜರಿ ವೇಷ ಭೂಷಣ ಧರಿಸಿದರೇನು ಬಂತು
ಯಾರೊಬ್ಬರೂ ಮನಸ್ಸಿಂದ ನಮನ ಸಲ್ಲಿಸದೀದರೇನು ಬಂತು
ದೇವರ ಕೆಲಸ ಅಂತಾ ದೇವರ ಹೆಸರಲ್ಲಿ ಬಟ್ಟೆ ಹೊಟ್ಟೆ ತುಂಬಿಕೊಂಡ್ರೆರೇನು ಬಂತು
ಬಡ ಬಗ್ಗರಿಗೆ ಅನುಕೂಲವಾದ ಹಣದಲ್ಲಿ ಕಾರು ಬಂಗಲೆ ತೆಗೆದುಕೊಂಡ್ರೆರೇನು ಬಂತು
ಹಸಿದವರಿಗೆ ಒಂದು ತುತ್ತು ಅನ್ನ ಕೊಡದಿದರೇನು ಬಂತು
ಸಾಕಿ ಬೆಳೆಸಿದರಿಗೆ ನಿಯತ್ತಾಗಿ ಸಂಪತ್ತಾಗಿಲ್ಲದ್ದರೇನು ಬಂತು
Related Stories
34 Likes
13
Comments
34 Likes
13
Comments