7 views
ಮನದಾಳ
ಕವಿತೆಯ ರಚನೆ : ಭೃಂಗಿಮಠ ಮಲ್ಲಿಕಾರ್ಜುನ
ಬಿಚ್ಚು ಮನಸ್ಸಿನ
ಪ್ರೀತಿ ಹುಡುಕುವ
ತವಕದ ಹೃದಯವೇ
ಹುಚ್ಚಾಗಿದೆ ಮನ
ಹಚ್ಚಹಸಿರಾಗಿದೆ ತನ
ಬಾಡಿ ಹೋಗುವ ಮುನ್ನ
ಹಚ್ಚು ಪ್ರೇಮ ಜ್ಯೋತಿಯ
ಸ್ವಚ್ಚಾಗಿ ಯನ್ನ ಕಣ್ಣೋಟದ ಬಿಂಬದಲಿ
ನೀ ಅರಸನಾಗಿ
ಬೆರೆಸು ನಿನ್ನ ಭಾವನೆಗಳ ಒಲುಮೆ
ಆಸೆರೆಯಾಗಿ
ಬೇಸರಾಗಿದೆ ಮನ
ಬಾ ಸೆರಗ ತುದಿಯಲಿ
ನಗೆ ಬೀರಿ
© Mallikarjun Bhrungimath
ಬಿಚ್ಚು ಮನಸ್ಸಿನ
ಪ್ರೀತಿ ಹುಡುಕುವ
ತವಕದ ಹೃದಯವೇ
ಹುಚ್ಚಾಗಿದೆ ಮನ
ಹಚ್ಚಹಸಿರಾಗಿದೆ ತನ
ಬಾಡಿ ಹೋಗುವ ಮುನ್ನ
ಹಚ್ಚು ಪ್ರೇಮ ಜ್ಯೋತಿಯ
ಸ್ವಚ್ಚಾಗಿ ಯನ್ನ ಕಣ್ಣೋಟದ ಬಿಂಬದಲಿ
ನೀ ಅರಸನಾಗಿ
ಬೆರೆಸು ನಿನ್ನ ಭಾವನೆಗಳ ಒಲುಮೆ
ಆಸೆರೆಯಾಗಿ
ಬೇಸರಾಗಿದೆ ಮನ
ಬಾ ಸೆರಗ ತುದಿಯಲಿ
ನಗೆ ಬೀರಿ
© Mallikarjun Bhrungimath
Related Stories
4 Likes
0
Comments
4 Likes
0
Comments